✨ ಜ್ಞಾನಕ್ಕಾಗಿ *ಜ್ಞಾನ ಸೌರಭ* ( JNANA SOURABHA ) YOUTUBE CHANNEL SUBSCRIBE ಮಾಡಿಕೊಳ್ಳಿ ✨ SHARE ಮಾಡಿ ✨ .....✨. ಶಿಕ್ಷಣದ ದೀಪ ಬೆಳಗಲಿ, ಜ್ಞಾನದ ಜ್ಯೋತಿ ಪ್ರಕಾಶಿಸಲಿ ✨

ಬುಧವಾರ, ಡಿಸೆಂಬರ್ 25, 2024

 ನೆರೆಯ ದೇಶದೊಂದಿಗೆ ಗಡಿ ಹಂಚಿಕೊಂಡಿರುವ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು


🛑ಪಾಕಿಸ್ತಾನ🛑
ಗುಜರಾತ್, ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಲಡಾಕ್

🛑ಆಫ್ಘಾನಿಸ್ತಾನ🛑
ಜಮ್ಮು ಮತ್ತು ಕಾಶ್ಮೀರ

🛑ಚೀನಾ🛑
ಜಮ್ಮು ಮತ್ತು ಕಾಶ್ಮೀರ, ಉತ್ತರಖಂಡ, ಹಿಮಾಚಲ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ

🛑ನೇಪಾಳ🛑
ಉತ್ತರ ಪ್ರದೇಶ, ಉತ್ತರಖಂಡ, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ

🛑ಭೂತಾನ್ 🛑
ಸಿಕ್ಕಿಂ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಅಸ್ಸಾಂ

🛑ಬಾಂಗ್ಲಾದೇಶ🛑
ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ತ್ರಿಪುರ,  ಮಿಜೋರಾಂ

🛑ಮಯನ್ಮಾರ್ 🛑
ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ,ಮಿಜೋರಾಂ

ಭಾರತದ ರೇಲ್ವೆ ವಲಯಗಳು ಹಾಗೂ ಕೇಂದ್ರ ಸ್ಥಾನಗಳು

 ಭಾರತದ ರೈಲ್ವೆ ವಲಯಗಳು ಹಾಗೂ ಅವುಗಳ ಕೇಂದ್ರ ಸ್ಥಾನಗಳು 👇👇


ದಕ್ಷಿಣ ರೈಲ್ವೆ 👉 ಚೆನ್ನೈ,ತಮಿಳುನಾಡು

ಪಶ್ಚಿಮ ರೈಲ್ವೆ 👉 ಮುಂಬೈ, ಚರ್ಚ್ ಗೇಟ್

ಕೇಂದ್ರ ರೈಲ್ವೆ👉ಮುಂಬೈ, ಸಿ.ಎಸ್‌.ಟಿ

ಉತ್ತರ ರೈಲ್ವೆ 👉ಹೊಸ ದೆಹಲಿ

ಆಗ್ನೇಯ ರೈಲ್ವೆ 👉ಕೊಲ್ಕತ್ತಾ ಪಶ್ಚಿಮ ಬಂಗಾಳ

ಪೂರ್ವ ರೈಲ್ವೆ 👉ಕೊಲ್ಕತ್ತಾ, ಪಶ್ಚಿಮ ಬಂಗಾಳ

ಈಶಾನ್ಯ ರೈಲ್ವೆ 👉 ವಲಯ ಗೋರಖಪುರ, ಉತ್ತರ ಪ್ರದೇಶ

ದಕ್ಷಿಣ - ಮಧ್ಯ ರೈಲ್ವೆ 👉ಸಿಕಂದರಾಬಾದ್,  ಆಂಧ್ರಪ್ರದೇಶ

ಈಶಾನ್ಯ ಗಡಿ ರೈಲ್ವೆ👉 ಮಾಳೇಗಾಂವ, ಗುವಾಹಟಿ

ಪೂರ್ವಕೇಂದ್ರ ರೈಲ್ವೆ 👉ಹಾಜಿಪುರ, ಬಿಹಾರ

ವಾಯುವ್ಯ ರೈಲ್ವೆ👉 ಜೈಪುರ, ರಾಜಸ್ಥಾನ

ಉತ್ತರ - ಮಧ್ಯ ರೈಲ್ವೆ 👉ಅಲಹಾಬಾದ್, ಉತ್ತರ ಪ್ರದೇಶ

ಪೂರ್ವ ಕರಾವಳಿ ರೈಲ್ವೆ 👉 ಭುವನೇಶ್ವರ, ಓಡಿಸ್ಸಾ

ನೈರುತ್ಯ ಕೇಂದ್ರ ರೈಲ್ವೆ 👉ಹುಬ್ಬಳ್ಳಿ, ಕರ್ನಾಟಕ

ಪಶ್ಚಿಮ ಮಧ್ಯ ರೈಲ್ವೆ 👉ಜಬ್ಬಲ್ ಪುರ, ಮಧ್ಯಪ್ರದೇಶ

ಆಗ್ನೇಯ ಕೇಂದ್ರ ರೈಲ್ವೆ 👉ಬಿಲಾಸಪುರ, ಛತ್ತೀಸ್ ಘರ್

ಕಲ್ಕತ್ತಾ ಮೆಟ್ರೋ ರೈಲ್ವೆ 👉ಕೊಲ್ಕತ್ತಾ, ಪಶ್ಚಿಮ ಬಂಗಾಳ

ದಕ್ಷಿಣ ಕರಾವಳಿ ರೈಲ್ವೆ 👉ವಿಶಾಖಪಟ್ಟಣ, ಆಂಧ್ರಪ್ರದೇಶ

ಮಂಗಳವಾರ, ಡಿಸೆಂಬರ್ 3, 2024

 

ಕನ್ನಡದ ಗತಪ್ರತ್ಯಾಗತ ಪದಗಳು



ಕೆಲವು ಪದಗಳೇ ಸೋಜಿಗ. ಎರಡೂ ಬದಿಯಿಂದ ಓದಿದರೂ ಅರ್ಥ ಒಂದೇ ಆಗಿರುತ್ತವೆ. ಕನ್ನಡದಲ್ಲೂ ಅಂತಹ ಪದಗಳ ಬಳಕೆಯನ್ನು ನೀವು ಗಮನಿಸಿರಬಹುದು. ಇವುಗಳಲ್ಲಿ ಕೆಲವು ಪದಗಳು ಸಂಸ್ಕೃತ ಭಾಷೆಯಿಂದ ಬಂದಿರುವಂತದ್ದು  ಅವುಗಳನ್ನು 'ಗತಪ್ರತ್ಯಾಗತ'  ಅಥವಾ 'ಸಮಾನ ಪೂರ್ವಾಪರ' ಪದಗಳು ಎಂದು ಕರೆಯುತ್ತಾರೆ. ಅಂತಹ ಪದಗಳನ್ನು  ಸಂಗ್ರಹಿಸುವ   ಪ್ರಯತ್ನ ನನ್ನದು.

ನವವನ 
ನವನವೀನವನ 
ಕಿಟಕಿ 
ಕಿತ್ತಾಕಿ
ಮನುಜ ಜನುಮ 
ವನದಾ ದಾನವ 
ವಿಕಟಕವಿ 
ಕುಬೇರನಿಗೇನಿರಬೇಕು 
ಕುಟುಕು 
ಚಮಚ 
ಗದಗ 
ವನಮಾನವ 
ಕನಕ 
ಕಟಕ 
ಮಧೂರಧೂಮ 
ನವೀನ 
ನಯನ 
ಜಲಜ 
ಕುಚುಕು   

ಮದ್ರಾಸಿನ ಸಿದ್ರಾಮ,

 ಗರಗ, 

ವನಮಾನವ, 

ಸರಸ.

ನವನ
ಕಿಡಕಿ
ಕುಟುಕು
ಮಧ್ಯಮ
ಕರಕ
ದುಂದು
ನಟನ
ನೆಟ್ಟನೆ
ನಲ್ಲನ
ನಮನ
ಗಜ್ಜುಗ
ಗಜಗ
ದಣಿದ
ಸಿಡಿಸಿ


ಇಂತಹ ಹಲವಾರು ಪದಗಳಿವೆ. ಅವುಗಳ ಸಂಗ್ರಹ ನಿಮ್ಮಲ್ಲಿದ್ದರೆ, ಕೆಳಗಿನ ಅಭಿಪ್ರಾಯ ಪೆಟ್ಟಿಗೆಯಲ್ಲಿ ಲೇಖಿಸಿ. 

ಶ್ರೇಷ್ಠ ಕವಿ ಸರ್ವಜ್ಞ

  ಜನನ ಮತ್ತು ಬಾಲ್ಯ   ಸರ್ವಜ್ಞ ಜನಿಸಿದ್ದು ಇಂದಿನ ಹಾವೇರಿ ಜಿಲ್ಲೆ ಹಿರೇಕೆರೂರ ಅಂಬಲೂರ . ಇದು ಈಗ ಸರ್ವಜ್ಞನ ಅಬಲೂರು ಎಂದೇ ಪ್ರಸಿದ್ಧಿ ಪಡೆದಿದೆ. ಅವನ ಹೆತ್ತಮ್ಮ ಕುಂ...